ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಸದಸ್ಯರಿಂದ ಶಾಲಾ ಪರಿಸರ ಶುಚೀಕರಣ ಹಾಗು ತರಕಾರಿ ಬೀಜ ಬಿತ್ತನೆ ನಡೆಯಿತು.
Monday 22 August 2016
Field Visiting..........
ಭತ್ತದ ಕೃಷಿಯ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸುವುದಕ್ಕಾಗಿ ಭತ್ತದ ಬಯಲು ಸಂದರ್ಶಿಸಲಾಯಿತು. ಹಿರಿಯ ಕೃಷಿಕರು ತಮ್ಮ ಅನುಭವಗಳನ್ನು ಮಕ್ಕಳೊಂದಿಗೆ ಹಂಚಿಕೊಂಡರು.
Thursday 4 August 2016
AATI KALANJA........
ಆಟಿ ತಿಂಗಳಲ್ಲಿ ಕಳಂಜನ ಪ್ರಾಧಾನ್ಯತೆಯನ್ನು ತಿಳಿಯಪಡಿಸಲು ಕಳಂಜನೊಂದಿಗೆ ಸಂದರ್ಶನ ನಡೆಸಲಾಯಿತು. ಕಳಂಜನ ಕುರಿತಾದ ಒಂದಿಷ್ಟು ಮಾಹಿತಿಗಳನ್ನು ಮಕ್ಕಳು ನೇರವಾಗಿ ಪಡೆದುಕೊಂಡರು.
P.T.A MEETING
15.07.2016 ಶುಕ್ರವಾರದಂದು ಪಿ.ಟಿ. ಎ ಮಹಾಸಭೆಯು ನಡೆಯಿತು. ವಾಸುದೇವ ಭಟ್.ಚೋಕೆಮೂಲೆ ಇವರು ಪಿ.ಟಿ ಎ ಅಧ್ಯಕ್ಷರಾಗಿ ಆಯ್ಕೆಗೊಂಡರು. ಶ್ರೀಮತಿ ಲಲಿತಾ ಇವರು ಮಾತೃಸಂಘದ ಅಧ್ಯಕ್ಷೆಯಾಗಿ ಆಯ್ಕೆಗೊಂಡರು.
Friday 29 July 2016
CELEBRATION OF YOGA DAY
ವಿದ್ಯಾರ್ಥಿ ಶ್ರೀಶ ಯೋಗ ತರಭೇತಿ ನೀಡಿದನು. ಪ್ರತಿ ದಿನ ಒಬ್ಬರಂತೆ ಯೋಗಾಸನಗಳನ್ನು ಪರಿಚಯಿಸುವರು.