Thursday 1 September 2016

Monday 22 August 2016

Field Visiting..........
 ಭತ್ತದ  ಕೃಷಿಯ  ಬಗ್ಗೆ  ಮಕ್ಕಳಿಗೆ  ಅರಿವು ಮೂಡಿಸುವುದಕ್ಕಾಗಿ  ಭತ್ತದ  ಬಯಲು ಸಂದರ್ಶಿಸಲಾಯಿತು. ಹಿರಿಯ  ಕೃಷಿಕರು  ತಮ್ಮ  ಅನುಭವಗಳನ್ನು  ಮಕ್ಕಳೊಂದಿಗೆ   ಹಂಚಿಕೊಂಡರು.            
             

Thursday 4 August 2016

AATI KALANJA........


                 ಆಟಿ  ತಿಂಗಳಲ್ಲಿ   ಕಳಂಜನ  ಪ್ರಾಧಾನ್ಯತೆಯನ್ನು   ತಿಳಿಯಪಡಿಸಲು   ಕಳಂಜನೊಂದಿಗೆ  ಸಂದರ್ಶನ  ನಡೆಸಲಾಯಿತು. ಕಳಂಜನ  ಕುರಿತಾದ  ಒಂದಿಷ್ಟು  ಮಾಹಿತಿಗಳನ್ನು  ಮಕ್ಕಳು  ನೇರವಾಗಿ  ಪಡೆದುಕೊಂಡರು. 

P.T.A MEETING
 15.07.2016 ಶುಕ್ರವಾರದಂದು  ಪಿ.ಟಿ. ಎ  ಮಹಾಸಭೆಯು  ನಡೆಯಿತು. ವಾಸುದೇವ ಭಟ್.ಚೋಕೆಮೂಲೆ  ಇವರು  ಪಿ.ಟಿ ಎ  ಅಧ್ಯಕ್ಷರಾಗಿ  ಆಯ್ಕೆಗೊಂಡರು.  ಶ್ರೀಮತಿ  ಲಲಿತಾ  ಇವರು  ಮಾತೃಸಂಘದ  ಅಧ್ಯಕ್ಷೆಯಾಗಿ   ಆಯ್ಕೆಗೊಂಡರು. 

Friday 29 July 2016

CELEBRATION OF YOGA DAY






ವಿದ್ಯಾರ್ಥಿ ಶ್ರೀಶ  ಯೋಗ ತರಭೇತಿ ನೀಡಿದನು. ಪ್ರತಿ ದಿನ ಒಬ್ಬರಂತೆ  ಯೋಗಾಸನಗಳನ್ನು  ಪರಿಚಯಿಸುವರು.